ಮುಂಬೈ-ತೆಲಂಗಾಣ, ವೀಕೆಂಡಲ್ಲಿ ಹೋಗಿ ಗ್ರಾಮದ ಬರ ಸಮಸ್ಯೆಗೆ ಪರಿಹಾರ ಕೊಟ್ಟ ಐಆರ್ಎಸ್ ಅಧಿಕಾರಿ
ಭಾರತ
- 2 month, 13 days ago
ಪ್ರತಿ ವಾರಾಂತ್ಯ ವಿಶ್ರಾಂತಿ ಬಿಟ್ಟು, ಐಆರ್ಎಸ್ ಅಧಿಕಾರಿ ಡಾ. ಪಿ. ಸುಧಾಕರ್ ನಾಯಕ್ ತೆಲಂಗಾಣದ ಬರಪೀಡಿತ ಗ್ರಾಮಕ್ಕೆ ತೆರಳಿ ಮಳೆನೀರು ಸಂಗ್ರಹಣೆಗೆ ನೆರವಾದ ಸ್ಫೂರ್ತಿದಾಯಕ ಕಥೆ ಇಲ್ಲಿದೆ.