ಅರಾವಳಿ ಪರ್ವತ ಜನಾಂದೋಲನಕ್ಕೆ ಜಯ: ಹೊಸ ಗಣಿಗಾರಿಕೆ ಇಲ್ಲ ಎಂದ ಕೇಂದ್ರ ಸರ್ಕಾರ
ಭಾರತ
- 4 month, 7 days ago
ರಾಜಸ್ಥಾನ ಮತ್ತು NCR ಪ್ರದೇಶದಲ್ಲಿ ವ್ಯಾಪಕ ಪ್ರತಿಭಟನೆಗಳ ನಡುವೆ, ಅರಾವಳಿ ಶ್ರೇಣಿಯನ್ನು ರಕ್ಷಿಸಲು ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರವು ಹೊಸ ಅರಾವಳಿ ಗಣಿಗಾರಿಕೆ ಪರವಾನಗಿಗಳನ್ನು ನಿಷೇಧಿಸಿದೆ.