AJIO ಮಿಡ್‌ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್

AJIO ಮಿಡ್‌ನೈಟ್ ಮೇನಿಯಾ ಸೇಲ್‌ನಲ್ಲಿ ಬ್ರ್ಯಾಂಡೆಡ್ ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯುವುದು ಹೇಗೆ? Learn the secret tips to save big on your favorite fashion brands during this viral midnight sale.

ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್

ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯ ನಡುವೆ ಮನೆಯಲ್ಲೇ ಫಿಟ್ ಆಗಿರುವುದು ಹೇಗೆ? Stay safe indoors with these simple home workout tips during heavy rain and storm alerts.

ಸಂಬಂಧಗಳ ಆತಂಕಕ್ಕೆ ಪರಿಹಾರ ನೀಡುವ ಉಚಿತ ಸಹಾಯವಾಣಿಗಳು

ಸಂಬಂಧಗಳಲ್ಲಿನ ಆತಂಕ ಮತ್ತು ಒತ್ತಡ ನಿವಾರಣೆಗೆ ಭಾರತದ ಪ್ರಮುಖ ಉಚಿತ ಸಹಾಯವಾಣಿಗಳು ಇಲ್ಲಿವೆ. Get expert guidance and free mental health support for relationship stress in India today.

IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಕ್ರಮಗಳು

IMD ಮಳೆ ಮುನ್ಸೂಚನೆ: ಭಾರಿ ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಬಾಲ್ಕನಿಯನ್ನು ಸುರಕ್ಷಿತವಾಗಿಡಲು ಈ ಸರಳ ಕ್ರಮಗಳನ್ನು ಪಾಲಿಸಿ. Follow these expert safety tips to prevent balcony damage and accidents during the upcoming heavy rain and storm.
Advertisement

ಆರೋಗ್ಯಕರ ಆಹಾರ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ

ವಿಶ್ವ ಆರೋಗ್ಯ ದಿನ 2026ರ ಅಂಗವಾಗಿ ನಿಮ್ಮ ಆಹಾರದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳು ಇಲ್ಲಿವೆ. Follow these expert-backed diet and hydration tips to stay energetic and healthy this summer.

ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್ ವೈರಲ್

ಅನುಷ್ಕಾ ಶರ್ಮಾ ಅವರ ಈ ಸಿಂಪಲ್ ಲುಕ್ ಈಗ ಇಂಟರ್ನೆಟ್‌ನಲ್ಲಿ ಹೊಸ ಫ್ಯಾಷನ್ ಟ್ರೆಂಡ್ ಸೃಷ್ಟಿಸಿದೆ. Anushka Sharma's viral stadium-core look is the ultimate comfort-meets-style trend for this cricket season.

ಇಂದಿನ ರಾಶಿ ಭವಿಷ್ಯ: ನಿಮ್ಮ ಅದೃಷ್ಟದ ದಿನ ಹೇಗಿದೆ?

ಇಂದಿನ ರಾಶಿ ಭವಿಷ್ಯ: ಏಪ್ರಿಲ್ 7ರಂದು ನಿಮ್ಮ ರಾಶಿಗೆ ಕಾದಿರುವ ಅಚ್ಚರಿಯ ಬದಲಾವಣೆಗಳೇನು? Check your daily horoscope predictions for career, love, and health to plan your day ahead.

ಅಹಮದಾಬಾದ್ ದೋಸೆ ಹಿಟ್ಟು: ಸುರಕ್ಷಿತವಾಗಿರುವುದು ಹೇಗೆ?

ಅಹಮದಾಬಾದ್ ದೋಸೆ ಹಿಟ್ಟಿನ ದುರಂತದ ನಂತರ ಎಚ್ಚೆತ್ತುಕೊಳ್ಳಿ, ನಿಮ್ಮ ಕುಟುಂಬದ ಆರೋಗ್ಯಕ್ಕಾಗಿ ಸುರಕ್ಷಿತ ಆಹಾರ ಆಯ್ಕೆಗಳನ್ನು ಮಾಡಿ. Learn how to identify spoiled batter and ensure food safety at home to prevent poisoning.
Advertisement

ಫಿಟ್‌ನೆಸ್ ಕ್ರೇಜ್: ಸರಳ ಅಭ್ಯಾಸಗಳೇ ಮ್ಯಾಜಿಕ್!

ಭಾರತದಲ್ಲಿ ಫಿಟ್‌ನೆಸ್ ಕ್ರೇಜ್ ಹೆಚ್ಚಾಗುತ್ತಿದ್ದು, ಸರಳ ಯೋಗ ಮತ್ತು ನಡಿಗೆಯಿಂದ ಆರೋಗ್ಯ ಸುಧಾರಿಸಿಕೊಳ್ಳಿ. Discover how simple 10-minute daily habits can transform your physical and mental well-being effectively.

ವಾರ ಭವಿಷ್ಯ (ಮಾ08-ಮಾ15 ): ಮನೆಯ ಹಣಕಾಸು ವಿಚಾರದಲ್ಲಿದೆ ಲಾಭ!


ಮಹಿಳೆಯರ ದಿನಕ್ಕೆ ಹೀಗೆ ಹೃದಯಸ್ಪರ್ಶಿ ಮೆಸೇಜ್ ಕಳುಹಿಸಿ

ಪ್ರತಿಯೊಬ್ಬರ ಬದುಕಿನಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲ.ನಿಮ್ಮ ಬದುಕಿನಲ್ಲಿ ಆಕೆಯ ಮಾತ್ರ ಮಹತ್ವವಾಗಿರುತ್ತದೆ. ಆಕೆ ಗೃಹಿಣಿಯಾಗಿರಬಹುದು ಅಥವಾ ಹೊರಗಡೆ ದುಡಿಯುವ ಮಹಿಳೆಯಾಗಿರಬಹುದು, ಇಬ್ಬರಲ್ಲಿ ಯಾರು ಮೇಲಲ್ಲ, ಯಾರೂ ಕೀಳಲ್ಲ... ಇಬ್ಬರ ಪಾತ್ರಗಳು ನಿಮ್ಮ ಸಂಸಾರ ತೂಗಿಸಲು ಬಹುಮುಖ್ಯ. ಆಕೆ ನಿಮಗಾಗಿ ದುಡಿಯುತ್ತಾಳೆ, ಇಡೀ ಬದುಕನ್ನು ನಿಮಗಾಗಿ ಮೀಸಲಿಡುತ್ತಾಳೆ, ಆ ಹೆಣ್ಣಿಗೆ ಮಹಿಳಾ ದಿನಾಚರಣೆಯೆಂದು ಶುಭ ಕೋರಿದರೆ ಅವಳು ತುಂಬಾ ಖುಷಿಯಾಗುತ್ತಾಳೆ. ಇಲ್ಲಿ ನಾವು ನಿಮ್ಮಾಕೆಗೆ ಶುಭ ಕೋರಲು ಕೆಲವೊಂದು ಸಂದೇಶಗಳನ್ನು ನೀಡಿದ್ದೇವೆ.

ಜಸ್ಟ್ 10 ನಿಮಿಷದಲ್ಲಿ ಬೆಂಡೆಕಾಯಿ ಗೊಜ್ಜು ಮಾಡಿ!


Advertisement

ಪ್ರೇಮ ಜೀವನದಲ್ಲಿ ಇರುವವರಿಗೆ ಶುಭ ಸುದ್ದಿ! ಹೊಸ ಆರಂಭಕ್ಕೆ ಸಿದ್ಧರಾಗಿ


ಕ್ರಿಸ್ಮಸ್‌ಗೆ ಶುಭಾಶಯ ಕೋರಲು ಇಲ್ಲಿದೆ ಸಂದೇಶ

ಡಿಸೆಂಬರ್ ಅಂದ ತಕ್ಷಣ ಎಲ್ಲರಿಗೂ ತಕ್ಷಣ ನೆನಪಿಗೆ ಬರುವುದು ಕ್ರಿಸ್ಮಸ್ ಆಚರಣೆ. ಇದು ಕ್ರಿಶ್ಚಿಯನ್‌ರ ಹಬ್ಬವಾದರೂ ಎಲ್ಲರೂ ಸಂತೋಷದಿಂದ ಈ ಆಚರಣೆಯಲ್ಲಿ ಭಾಗವಹಿಸುವುದು ಇದರ ವಿಶೇಷ. ಅದರಲ್ಲೂ ಸಂತಾ ಕ್ಲಾಸ್‌ ಬರುವುದು, ಕೇಕ್, ವಿವಿಧ ಬಗೆಯ ಭಕ್ಷ್ಯ, ಕ್ರಿಸ್ಮಸ್‌ ಟ್ರೀ, ವಿವಿಧ ಬಗೆಯ ಭಕ್ಷ್ಯ ಇವುಗಳಿಂದ ಕ್ರಿಸ್ಮಸ್‌ ತುಂಬಾ ವಿಶೇಷವಾಗಿರುತ್ತದೆ.

ನಾವಿಲ್ಲಿ ಕ್ರಿಸ್ಮಸ್‌ಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿ ವಾಟ್ಸಾಪ್‌ ಹಾಗೂ ಸೋಷಿಯಲ್ ಮೀಡಿಯಾ ಸ್ಟೇಟಸ್ ಹಾಕಲು ಕೆಲವೊಂದು ಶುಭಾಶಯಗಳನ್ನು ನೀಡಿದ್ದೇವೆ ನೋಡಿ:

ಹಿಟ್ಟು ರುಬ್ಬೋದು ಬೇಡ! ಕೇವಲ ಬೇಳೆಗಳಿಂದ ಮಾಡಿ ಮಿಕ್ಸ್ ದಾಲ್ ಇಡ್ಲಿ


ವಾರ ಭವಿಷ್ಯ (ಡಿ08-ಡಿ14ರ ): ಈ ವಾರ ಸಂಪತ್ತು ಲಾಭ ಯಾರಿಗೆ?


Advertisement

ವಾರ ಭವಿಷ್ಯ (ಡಿ01-ಡಿ07ರ ): ಈ ವಾರ ಯಾರಿಗೆಲ್ಲಾ ಧನಲಾಭ ನೋಡಿ!


ಒಂದೇ ಮಂಟಪದಲ್ಲಿ ಬಾಲ್ಯ ಸ್ನೇಹಿತೆಯರ ವಿವಾಹವಾದ ಯುವಕ!!


ದಿನ ಭವಿಷ್ಯ: ಇಂದು ಹಣ ಕಳೆದುಕೊಳ್ಳೋದು ಯಾರು?


ವಾಲ್ಮೀಕಿ ಜಯಂತಿ ಕೋಟ್ಸ್‌, ಶುಭಾಶಯಗಳು, ಫೇಸ್‌ಬುಕ್‌ ಸಂದೇಶಗಳು

ಆದಿಕವಿ ಮಹರ್ಷಿ ವಾಲ್ಮೀಕಿ ಹಿಂದೂಗಳ ಧರ್ಮಗ್ರಂಥ ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಇದು ಭಾರತದ ಮೊಟ್ಟ ಮೊದಲ ಮಹಾಕಾವ್ಯ ಎಂಬ ಹಿರಿಮೆಗೆ ಸಹ ಪಾತ್ರವಾದ ಕೃತಿ ಹಾಗೂ ಕರ್ತೃ ಮಹರ್ಷಿ ವಾಲ್ಮೀಕಿ.

ಅಕ್ಟೋಬರ್‌ 20ರಂದು ಮಹರ್ಷಿ ವಾಲ್ಮೀಕಿ ಅವರು ಜನಿಸಿದ ದಿನ, ಇಂದು ದೇಶಾದ್ಯಂತ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಗೆ ವಿಶೇಷ ಗೌರವ ನೀಡಲಾಗಿದೆ. ಈ ಹಿನ್ನೆಲೆ ಮಹಾನ್‌ ಋಷಿ ವಾಲ್ಮೀಕಿ ಅವರು ಹೇಳಿರುವ ಜೀವನಸಾರವುಳ್ಳ ಹೇಳಿಕೆಗಳನ್ನು ನಾವಿಲ್ಲಿ ದಾಖಲಿಸಿದ್ದೇವೆ:

Advertisement

ಬ್ರೇಕ್‌ಫಾಸ್ಟ್‌ ಇನ್ನೆಂದು ತಡವಾಗಲ್ಲ! 5 ನಿಮಿಷದಲ್ಲಿ ಅವಲಕ್ಕಿ ರೆಡಿ!


ಈ 5 ರಾಶಿಯ ಹುಡುಗಿಯರು ಸದಾ ಕೆಟ್ಟವರನ್ನೇ ಪ್ರೀತಿಸಿ ಕಷ್ಟಪಡ್ತಾರೆ!


ವಿಶ್ವ ಯುದ್ಧ, ಜ್ವಾಲಾಮುಖಿ! ಜಗತ್ತಿಗೆ ಮುಂದಿನ ಕಂಟಕ ಕಾದಿದೆಯೇ?


ಶಿಕ್ಷಕರ ದಿನಾಚರಣೆ: ಶುಭ ಕೋರಲು ಇಲ್ಲಿದೆ ಮೆಸೇಜ್, ಇಮೇಜ್

ಸೆಪ್ಟೆಂಬರ್ 5 ಶಿಕ್ಷಕರ ದಿನ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಪ್ರತಿಮ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ, ದೇಶದ ಮೊದಲ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನವೂ ಹೌದು. "ಶಿಕ್ಷಕರು ಯಾವುದೇ ದೇಶದ ಅತ್ಯುತ್ತಮ ಮೆದುಳುಗಳಾಗಬೇಕು" ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು.

ಅತ್ಯುತ್ತಮ ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣರವರ ಹುಟ್ಟುಹಬ್ಬದಂದು ವಿದ್ಯಾರ್ಥಿಗಳು ಬಂದು ನಿಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಿದ್ದೇವೆ ಎಂದಾಗ ಅವರು ನನ್ನ ಹುಟ್ಟುಹಬ್ಬವನ್ನು.

Advertisement

ಗಣೇಶ ಚತುರ್ಥಿ: ಬಂಧು-ಬಾಂಧವರಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು

ಆಗಸ್ಟ್‌ 22ಕ್ಕೆ ಹಿಂದೂಗಳಿಗೆ ವಿನಾಯಕ ಚತುರ್ಥಿಯ ಸಂಭ್ರಮ. ಹಿಂದೂ ಧರ್ಮದಲ್ಲಿ ಎಲ್ಲಾ ಪೂಜೆಗಳಲ್ಲಿ ಗಣಪನ ಪೂಜೆ ಮಾಡಿಯೇ ಮಾಡುತ್ತಾರೆ. ವಿಘ್ನ ನಿವಾರಕನನ್ನು ಪೂಜಿಸಿದರೆ ಎಲ್ಲಾ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ ಎಂಬ ಅಚಲ ನಂಬಿಕೆ ಭಕ್ತರದ್ದು.

ಗಣೇಶ ಚತುರ್ಥಿಯಂದು ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜೆಯನ್ನು ಮಾಡಿ, ಗಣಪನಿಗೆ ಇಷ್ಟವಾದ ಮೋದಕಗಳನ್ನು ನೈವೇದ್ಯ ವಾಗಿ ಇಟ್ಟು ನಂತರ ಮೂರು ದಿನಕ್ಕೆ ಅಥವಾ ಏಳು ದಿನಕ್ಕೆ ಹೀಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಸರ್ಜನೆ ಮಾಡಲಾಗುವುದು.

ಇಲ್ಲಿ ನಾವು ಗಣೇಶ ಚತುರ್ಥಿಗೆ ನಿಮ್ಮ ಪ್ರೀತಿ ಪಾತ್ರರಿಗೆ ವಿಶ್‌ ಮಾಡಲು ಶುಭಾಶಯಗಳನ್ನು ನೀಡಿದ್ದೇವೆ ನೋಡಿ: